ಮುಕುಂದಮಾಲಾ

ವಂದೇ ಮುಕುಂದಮರವಿಂದದಲಾಯತಾಕ್ಷಂ
ಕುಂದೇಂದುಶಖದಶನಂ ಶಿಶುಗೋಪವೇಷಂ
ಇಂದ್ರಾದಿದೇವಗಣವಂದಿತಪಾದ ಪೀಠಂ
ವೃಂದಾವನಾಲಯಮಹಂ ವಸುದೇವಸೂನಂ

ಶ್ರೀವಲ್ಲಭೇತಿ ವರದೇತಿ ದಯಾಪರೇತಿ
ಭಕ್ತಪ್ರಿಯೇತಿ ಭವಲುಂಠನಕೋವಿದೇತಿ
ನಾಥೇತಿ ನಾಗಶಯನೇತಿ ಜಗನ್ನಿವಾಸೇ
ತ್ಯಾಲಾಪಿನಂ ಪ್ರತಿದಿನಂ ಕುರು ಮಾಂ ಮುಕುಂದ

ಜಯತು ಜಯತು ದೇವೋ ದೇವಕೀನಂದನೋ ಯಂ
ಜಯತು ಜಯತು ಕೃಷ್ಣೋ ವೃಷ್ಣಿವಂಶಪ್ರದೀಪಃ
ಜಯತು ಜಯತು ಮೇಘಶ್ಯಾಮಲಃ ಕೋಮಲಾಂಗೋ
ಜಯತು ಜಯತು ಪೃಥ್ವೀಭಾರನಾಶೋ ಮುಕುಂದಃ

ಮುಕುಂದ ಮೂರ್ಧ್ನಾ ಪ್ರಣಿಪತ್ಯ ಯಾಚೇ
ಭವಂತಮೇಕಾಂತಮಿಯಂತಮರ್ಥಂ
ಅವಿಸ್ಮೃತಿಸ್ತ್ವಚ್ಛರಣಾರವಿಂದೇ
ಭವೇ ಭವೇ ಮೇಸ್ತುತವ ಪ್ರಸಾದಾತ್

ಶ್ರೀಗೋವಿಂದಪದಾಂಭೋಜಮಧುನೋ ಮಹದದ್ಬುತಂ
ಯತ್ಪಾಯಿನೋ ನ ಮುಂಚಂತಿ ಮುಂಚಂತಿ ಯದಪಾಯಿನಃ

ವಾಹಂ ವಂದೇ ತಮ ಚರಣಯೋರ್ದ್ವಂದ್ವಮದ್ವಂದ್ವಹೇತೋಃ
ಕುಂಬೀಪಾಕಂ ಗುರುಮಪಿ ಹರೇ ನಾರಕಂ ನಾಪನೇತುಂ
ರಮ್ಯಾ ರಾಮಾ ಮೃದುತನುಲತಾ ನಂದನೇ ನಾಪಿ ರಂತುಂ
ಭಾವೇ ಭಾವೇ ಹೃದಯಭವನೇಭಾವಯೇಯಂ ಭವಂತಂ

‘ನಾಸ್ಥಾಧರ್ಮೇನ ಚ ವಸುನಿಚಯೇ ನೈವ ಕಾಮೋಪಭೋಗೇ
ಯದ್ಬಾವ್ಯಂ ತದ್ಬವತು ಭಗವನ್ ಪೂರ್ವಕರ್ಮಾನುರೂಪಂ
ಏತತ್ಪ್ರಾರ್ಥ್ಯಂ ಮಮ ಬಹುನತಂ ಜನ್ಮ ಜನ್ಮಾಂತರೇಪಿ
ತ್ವತ್ಪಾದಾಂಭೋರುಹಯುಗಗತಾ ನಿಶ್ಚಲಾ ಭಕ್ತಿರಸ್ತು

ದಿವಿ ವಾ ಭುವಿ ವಾ ಮಮಾಸ್ತು ವಾಸೋ
ನರಕೇ ವಾನರಕಾಂತಕ ಪ್ರಕಾಮಂ
ಅವಧೀರತಶಾರದಾರವಿಂದೌ
ಚರಣೌ ತೇ ಮರಣೇ ವಿಚಿಂತಯಾಮಿ

ಸರಸಿಜನಯನೇ ಸಶಂಖಚಕ್ರೇ
ಮುರಬಿದಿ ಮಾ ವಿರಮೇಹ ಚಿತ್ತರಂತುಂ
ಸುಖತರಮಪರಂ ನ ಜಾತು ಜಾನೇ
ಹರಿಚರಣಸ್ಮರಣಾಮೃತೇನ ತುಲ್ಯಂ

ಮಾಭೈರ್ಮಂ ಮನೋ ವಿಚಿಂತ್ಯ ಬಹುಧಾ ಯಾಮೀಶ್ಚಿರಂ ಯಾತನಾ
ನೈವಾಮೀ ಪ್ರವದಂತಿ ಪಾಪರಿಪವಃ ಸ್ವಾಮೀ ನಮುಶ್ರೀಧರಃ
ಅಲಸ್ಯಂ ವ್ಯಪನೀಯ ಭಕ್ತಿಸುಲಭಂ ಧ್ಯಾಯಸ್ಪನಾರಾಯಣಂ
ಲೋಕಸ್ಯ ವ್ಯಸನಾಪನೋದನಕರೋ ದಾಸಸ್ಯ ಕಿಂ ನ ಕ್ಷಮಃ

ಭವಜಲದಿಗತಾನಾಂ ದ್ವಂದ್ವವಾತಾಹತಾನಾಂ
ಸುತದುಹಿತೃಕಲತ್ರತ್ರಾಣಭಾರಾವೃತಾನಾಂ
ವಿಷಮವಿಷಯತೋಯೇ ಮಜ್ಜ ತಾಮಪ್ಲವಾನಾಂ
ಭವತಿ ಶರಣಮೇಕೋ ವಿಷ್ಣುಪೋತೋ ನರಾಣಾಂ

ರಜಸಿ ನಿಪತಿತಾನಾಂ ಮೋಹಜಾಲಾವೃತಾನಾಂ
ಜನನಮರಣದೋಲಾದುರ್ಗಸಂಸರ್ಗಗಾಣಾಂ
ಶರಣಮಶರಣಾನಾಮೇಕ ಏವಾತುರಾಣಾಂ
ಕುಶಲಪಥನಿಯುಕ್ತಶ್ಚಕ್ರಪಾಣಿರ್ನರಾಣಾಂ

ಅಪರಾಧಸಹಸ್ರಸಂಕುಲಂ
ಪತಿತಂ ಬೀಮಭವಾರ್ಣವೋದರೇ
ಸಗತಿಂ ಶರಣಾಗತಂ ಹರೇ
ಕೃಪಯಾಕೇವಲಮಾತ್ಮಸಾತ್ಕುರು

ಮಾಮೇ ಸ್ತ್ರೀತ್ವಂ ಮಾ ಚ ಮೇ ಸ್ಯಾತ್ಕುಭಾವೋ
ಮಾ ಮೂರ್ಖತ್ವಂ ಮಾ ಕುದೇಶೇಷು ಜನ್ಮ
ಮೀಥ್ಯಾ ದೃಷ್ಟಿರ್ಮಾ ಚ ಮೇ ಸ್ಯಾತ್ಕದಾಚಿತ್
ಜಾತೋ ಜಾತೋ ವಿಷ್ಣುಭಕ್ತೋ ಭವೇಯಂ

ಕಾಯೇನ ವಾಚಾ ಮನಸೇಂದ್ರಿಯೈರ್ವಾ
ಬುದ್ದ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್
ಕರೋಮಿ ಯದ್ಯತ್ಸಕಲಂ ಪರಸ್ಮೈ
ನಾರಾಯಣಾಯೇತಿ ಸಮರ್ಪಯಾಮಿ

ಯತ್ಕ್ರತಂ ಯತ್ಕರಿಷ್ಯಾಮಿ ತತ್ಸರ್ವಂ ನ ಮಯಾಕೃತಂ
ತ್ವಯಾ ಕೃತಂ ತು ಫಲಭುಕ್ ತ್ವಮೇವ ಮಧುಸೂಧನ

ಭವಜಲಧಿಮಗಾಧಂ ದುಸ್ತರಂ ನಿಸ್ತರೇಯಂ
ಕಥಮಹಮಿತಿ ಚೇತೋ ಮಾ ಸ್ಮಗಾಃ ಕಾತರತ್ವಂ
ಸರಸಿಜದೃಶಿ ದೇವೇ ತಾರಕೀ ಶಕ್ತಿರೇಕಾ
ನರಕಭಿದಿ ನೊಷಣ್ಣಾ ತಾರಯಿಷ್ಯತ್ಯವಶ್ಯಂ

ತೃಷ್ಣಾತೋಯೇ ಮದನಪವನೋ ದ್ದೂತಮೋಹೋರ್ಮಿಮಾಲೇ
ದೂರಾವರ್ತೇ ತನಯಸಹಜಗ್ರಾಹಸಂಘಾಕುಲೇ ಚ
ಸಂಸಾರಾಖ್ಯೇ ಮಹತಿ ಜಲಧೌ ಮಜ್ಜತಾಂ ನಸ್ತ್ರಿಧಾಮನ್
ಪಾದಾಂಭೋಜೇ ವರದ ಭವತೋ ಭಕ್ತಿಭಾವಂ ಪ್ರದೇಹಿ

ಪೃಥ್ವೀ ರೇಣುರಣುಃ ಪಯಾಂಸಿ ಕಣಿಕಾಃ ಫಲ್ಗುಃ ಸ್ಫಲಿಂಗೋ ಲಘುಃ
ತೇಜೋ ನಿಃಶ್ಚಸನಂ ಮರುತ್ತನುತರಂ ರಂಧ್ರಂ ಸುಸೂಕ್ಷ್ಮಂ ನಭಃ
ಕ್ಷುದ್ರಾ ರುದ್ರಪಿತಾಮಹಪ್ರಭೃತಯಃ ಕೀಟಾಸ್ಸಮಸ್ತಾಸ್ತುರಾ
ದ್ರಷ್ಟಾಯತ್ರ ಸ ತಾರಕೋವಿಜಯತೇ ಶ್ರೀಪಾದಧೂಲೀಕರಣಃ

ಆಮ್ನಾಯಾಭ್ಯಸನಾನ್ಯರಣ್ಯರುದಿತಂ ಕೃಚ್ಛ್ರ ವ್ರತಾನ್ಯನ್ವಹಂ
ಭೇದಚ್ಛೇದಪದಾನಿ ಪೂರ್ತವಿಧಯಃ ಸರ್ವಂ ಹುತಂ ಭಸ್ಮನಿ
ತೀರ್ಥಾನಾಮವಗಾಹನಾನಿ ಚ ಗಜಸ್ಮಾನಂ ವಿನಾ ಯತ್ಪದ
ದ್ವಂದ್ವಾಂಭೋರುಹಸಂಸ್ತುಯಿಂ ವಿಜಯತೇ ದೇವಃ ಸ ನಾರಾಯಣ

ಆನಂದ ಗೋವಿಂದ ಮುಕುಂದ ರಾಮ
ನಾರಾಯಣಾನಂತ ನಿರಾಮಯೇತಿ
ವಕ್ತುಂ ಸಮರ್ಥೋಪಿ ನ ವಕ್ತಿ ಕಶ್ಚಿ
ದಹೋ ಜನಾನಾಂ ವ್ಯಸನಾನಿ ಮೋಕ್ಷೇ

ಕ್ಷೀರಸಾಗರತರಂಗಸೀಕರಾ
ಸಾರತಾರಕಿತಚಾರುಮೂರ್ತಯೇ
ಭೋಗಿಭೋಗಶಯನೀಯಶಾಯಿನೇ
ಮಾಧವಾಯ ಮಧುವಿದ್ವೀಷೇ ನಮಃ

Leave a Reply

Your email address will not be published. Required fields are marked *