Sri Vinayaka Ashtottara Shatanamavali in Kannada
ಶ್ರೀ ವಿನಾಯಕ ಅಷ್ಟೋತ್ತರ ಶತನಾಮಾವಳಿಃ ಪಾರ್ವತೀ ತನಯ ವನಾಯಕ ಸರ್ವರಿಗೂ ಪ್ರಿಯವಾದ ದೇವರು .ಈತನಿಗೆ ಗಜಮುಖ,ಗಣೇಶ, ಗಣಪತಿ, ವಿಘ್ನೇಶ್ವರ ಎಂಬ ಹಲವಾರು ಹೆಸರುಗಳುಂಟು. ಈಹೆಸರುಗಳಿಂದ ಮೋದಕ ಪ್ರಿಯನಾದ ಈತನನ್ನು ಭಕ್ತಜನ ಭಜಿಸಿ ಪೂಜಿಸಿಅತ್ತಾರೆ. ಭಕ್ತರ ಸಂಕಷ್ಷಗಳನ್ನು ನಿವಾರಿಸುವ ಸಲುವಾಗಿಯೇ ಗಣೇಶ ಅವತರಿಸಿದ್ದಾನೆಂದರೆ ಅತಿಶಯವೇನಲ್ಲ. ಈತನನ್ನು ಭಕ್ತಿಯಿಂದ ಭಜಿಸಿ ಪೂಜಿಸಿದವರ ಕೋರಿಕೆಗಳು ಈಡೇರುತ್ತವೆಯೆಂಬುದು ನಮ್ಮ ಪರಂಪರಾನುಗತವಾದ ನಂಬಿಕೆ. ಯಾವುದೇ ಶುಭ ಕಾರ್ಯವನ್ನು ಗಣಪತಿ ಪೂಜೆಯೊಂದಿಗೆ ಪ್ರಾರಂಭಿಸುವುದು ನಮ್ಮಲ್ಲಿ ಅನೂಚಾನವಾಗಿ ನಡೆದು ಬಂದಿದೆ …